ದಾವಣಗೆರೆ ವಿಜಯನಗರ ಬಡಾವಣೆ 1ನೇ ಮೇನ್, 3ನೇ ಕ್ರಾಸ್, ಕೊಂಡಜ್ಜಿ ರೋಡ್ ವಾಸಿ, ದಿ.ನಾರಾಯಣಪ್ಪ ಪಾಟೀಲ್ರ ಧರ್ಮಪತ್ನಿ ಶ್ರೀಮತಿ ನರಸಮ್ಮ (82) ಅವರು ದಿನಾಂಕ 23.09.2020 ರಂದು ಬುಧವಾರ ರಾತ್ರಿ 8.50ಕ್ಕೆ ನಿಧನರಾಗಿದ್ದಾರೆ. ಮೂವರು ಮಕ್ಕಳು, ಸೊಸೆಯಂದಿರು, ಮೊಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 24.09.2020 ರಂದು ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 8, 2024