ದಾವಣಗೆರೆ ವಿಜಯನಗರ ಬಡಾವಣೆ, ಸಾಯಿಬಾಬಾ ಮಂದಿರ ರಸ್ತೆ, ಶ್ರೀ ಗದ್ವಾಲ್ ಜಮುಲಮ್ಮ ದೇವಸ್ಥಾನ ಹತ್ತಿರದ ವಾಸಿ ದಿ. ವಲ್ಲೂರು ಕೃಷ್ಣಪ್ಪನವರ ಪುತ್ರ ಶ್ರೀ ಗಿರಿಧರ ವಲ್ಲೂರು ಇವರು ದಿನಾಂಕ 9.5.2024ರ ಗುರುವಾರ ಬೆಳಿಗ್ಗೆ ನಿಧನರಾದರು. ತಾಯಿ, ಪತ್ನಿ, ಓರ್ವ ಪುತ್ರಿ, ಸಹೋದರ, ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 10.5.2024ರ ಶುಕ್ರವಾರ ಬೆಳಿಗ್ಗೆ 10ಕ್ಕೆ ಬೂದಾಳ್ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 3, 2024