ದಾವಣಗೆರೆ ವಿನಾಯಕ ಬಡಾವಣೆ, 6ನೇ ಕ್ರಾಸ್, ವಿನಾಯಕ ದೇವಸ್ಥಾನದ ಹಿಂಭಾಗದ ವಾಸಿ ಡಿಆರ್ಎಂ ಕಾಲೇಜು ಅಟೆಂಡರ್ ನೀಲಗುಂದ ಕೆ.ರಾಜಶೇಖರ್ ಇವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ಕೆ. (ನಿರ್ಮಲಮ್ಮ) ಇವರು ದಿನಾಂಕ 21.02.2024ರ ಬುಧವಾರ ಸಂಜೆ 5.30ಕ್ಕೆ ನಿಧನರಾದರು. ಪತಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.02.2024ರ ಗುರುವಾರ ಮಧ್ಯಾಹ್ನ 1.30ಕ್ಕೆ ನಗರದ ಗ್ಲಾಸ್ ಹೌಸ್ ಹಿಂಭಾಗದ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಪಾರ್ವತಮ್ಮ ಕೆ. (ನಿರ್ಮಲಮ್ಮ)
