ದಾವಣಗೆರೆ ಸಿಟಿ ಕುಂದುವಾಡ ರಸ್ತೆ ಜೈನ್ ಲೇಔಟ್, 3ನೇ ಮುಖ್ಯ ರಸ್ತೆಯ ವಾಸಿ ಹೊಸ ಬುಳ್ಳಾಪುರ ಗ್ರಾಮ ನಲ್ಕುದುರೆ ಮಠದ ವೇ. ಬಿ.ಬಿ. ರುದ್ರಮುನಿಸ್ವಾಮಿ ಇವರ ಧರ್ಮಪತ್ನಿ ಶ್ರೀಮತಿ ನಾಗರತ್ನಮ್ಮ (60) ದಿನಾಂಕ 18.02.2024ರ ಭಾನುವಾರ ಸಂಜೆ 5.30ಕ್ಕೆ ನಿಧನರಾದರು. ಪತಿ, ಮೂವರು ಪುತ್ರರು, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು- ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 19.02.2024ರ ಸೋಮವಾರ ಮಧ್ಯಾಹ್ನ 1ಕ್ಕೆ ನಗರದ ಗ್ಲಾಸ್ ಹೌಸ್ ಹತ್ತಿರದ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ನಾಗರತ್ನಮ್ಮ
![19.02.2024 nagaratna ನಾಗರತ್ನಮ್ಮ](https://janathavani.com/wp-content/uploads/2024/04/19.02.2024-nagaratna-.jpg)