ದಾವಣಗೆರೆ ತಾಲ್ಲೂಕು ಕಾಡಜ್ಜಿ ಗ್ರಾಮದ ವಾಸಿ ಆಲೂರು ಸಾವಪ್ಳ ಶೇಖರಪ್ಪ (58) ಇವರು, ದಿನಾಂಕ 29.01.2024 ರ ಸೋಮವಾರ ಸಂಜೆ 4.30ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 30.01.2024ರ ಮಂಗಳವಾರ ಕಾಡಜ್ಜಿ ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಆಲೂರು ಸಾವಪ್ಳ ಶೇಖರಪ್ಪ
![alur savapla shivappa ಆಲೂರು ಸಾವಪ್ಳ ಶೇಖರಪ್ಪ](https://janathavani.com/wp-content/uploads/2024/01/alur-savapla-shivappa.jpg)