ದಾವಣಗೆರೆ ತಾಲ್ಲೂಕು ತರಳಬಾಳು ನಗರ (6ನೇ ಕಲ್ಲು) ಗ್ರಾಮದ ವಾಸಿ ದಿ|| ಕಬ್ಬಳದ ಜಗದೇವಪ್ಪ ಇವರ ಪುತ್ರ ಬಿ. ಕೆ. ಶಿವಕುಮಾರ್ (63) ಇವರು 02.12.2023ರ ಶನಿವಾರ ಬೆಳಗಿನ ಜಾವ 01 ಗಂಟೆಗೆ ನಿಧನರಾದರು. ಮೃತರು ಧರ್ಮಪತ್ನಿ ಶ್ರೀಮತಿ ಸುಧಾ ಮತ್ತು ಮಕ್ಕಳು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿರುತ್ತಾರೆ. ಮೃತರ ಅಂತ್ಯಕ್ರಿಯೆಯು ದಿನಾಂಕ 02.12.2023 ಶನಿವಾರ ತರಳಬಾಳು ನಗರ ಗ್ರಾಮದ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಬಿ. ಕೆ. ಶಿವಕುಮಾರ್
![shivakumar ಬಿ. ಕೆ. ಶಿವಕುಮಾರ್](https://janathavani.com/wp-content/uploads/2023/12/shivakumar-.jpg)