ದಾವಣಗೆರೆ ಸಿಟಿ, ಕುವೆಂಪು ನಗರ ಎಂಸಿಸಿ ಬಿ ಬ್ಲಾಕ್ ವಾಸಿ ಸಿ.ಎ ರಾಜು ಮಹೇಂದ್ರಕರ್ ಇವರ ತಾಯಿಯವರಾದ ಶ್ರೀಮತಿ ಸುವರ್ಣಮ್ಮ ವಿಠ್ಠಲರಾವ್ ಮಹೇಂದ್ರಕರ್ ಇವರು ದಿನಾಂಕ 13.11.2023ರ ಸೋಮವಾರ ಸಂಜೆ 7 ಗಂಟೆೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಓರ್ವ ಪುತ್ರ, ನಾಲ್ವರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ-ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನುದಿನಾಂಕ 14.11.2023ರ ಮಂಗಳವಾರ ಮಧ್ಯಾಹ್ನ 12 ಕ್ಕೆ ದಾವಣಗೆರೆ ಪಿ.ಬಿ.ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಸುವರ್ಣಮ್ಮ ವಿಠ್ಠಲ್ರಾವ್ ಮಹೇಂದ್ರಕರ್
![svarnamma mahendrakar ಸುವರ್ಣಮ್ಮ ವಿಠ್ಠಲ್ರಾವ್ ಮಹೇಂದ್ರಕರ್](https://janathavani.com/wp-content/uploads/2023/11/svarnamma-mahendrakar.jpg)