ದಾವಣಗೆರೆ ತಾಲ್ಲೂಕು, ಹೆಮ್ಮನ ಬೇತೂರು ಗ್ರಾಮದ ವಾಸಿ ರೇವಣಸಿದ್ದಯ್ಶ ಬಿ.ಎಸ್. (62) ಇವರು ದಿನಾಂಕ 30.09.2023ರ ಶನಿವಾರ ಗಂಟೆಗೆ ನಿಧನರಾದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 01.10.2023ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮವಾದ ದಾವಣಗೆರೆ ತಾಲ್ಲೂಕು ಹೆಮ್ಮನ ಬೇತೂರು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ರೇವಣಸಿದ್ದಯ್ಶ
![revanasiddayya ರೇವಣಸಿದ್ದಯ್ಶ](https://janathavani.com/wp-content/uploads/2023/10/revanasiddayya.jpg)