ದಾವಣಗೆರೆ ಆರ್ಎಂಸಿ ಲಿಂಕ್ ರಸ್ತೆ, ಬಿಟಿ ಲೇ ಔಟ್ ಪಾರ್ಕ್ ಪಕ್ಕದ ವಾಸಿ ಕರಿಬಸಪ್ಪ ಇವರ ತಂದೆಯವರಾದ ಶ್ರೀ ಬಸಪ್ಪ ಟಾಕಪ್ಪ ಬಿರಾದಾರ್ ನೆರಬೆಂಚಿ ಇವರು ದಿ. 23.09.2023ರಂದು ಮಧ್ಯಾಹ್ನ 1 ಗಂಟೆಗೆ ನಿಧನರಾಗಿರುತ್ತಾರೆ. ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿ. 24.09.2023ರಂದು ಬೆಳಿಗ್ಗೆ 11 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
August 28, 2024