ದಾವಣಗೆರೆ ಭಗತ್ ಸಿಂಗ್ ನಗರದ ನಿವಾಸಿ ದಿ|| ತಿಪ್ಪೇಸ್ವಾಮಿ, ಸರ್ವಮಂಗಳಮ್ಮ ಇವರ ಮಗಳು ತೀರ್ಥರಾಜು ಇವರ ಧರ್ಮಪತ್ನಿ ಕವಿತಾ (53) ಇವರು ದಿನಾಂಕ: 23.09.2023ರ ಶನಿವಾರ ಸಂಜೆ 7 ಗಂಟೆಗೆ ನಿಧನರಾದರು. ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 24.09.2023ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಬೂದಾಳ್ ರಸ್ತೆಯ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
August 28, 2024