ಹರಿಹರ ತಾಲ್ಲೂಕು ಕುಂಬಳೂರು ಗ್ರಾಮದ ವಾಸಿ ದುರ್ಗದ ರಾಮಚಂದ್ರಪ್ಪನವರ ಧರ್ಮಪತ್ನಿ ಶ್ರೀಮತಿ ಮಹಾದೇವಮ್ಮ (65) ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ದಿನಾಂಕ 2.09.2023ನೇ ಶನಿವಾರ ಸಂಜೆ 4:30ಕ್ಕೆ ನಿಧನರಾದರು. ಪತಿ ಮತ್ತು ಅಪಾರ ಬಂಧು ಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 03-09-2023ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಮೃತರ ಸ್ವಗ್ರಾಮವಾದ ಹರಿಹರ ತಾಲ್ಲೂಕು ಕುಂಬಳೂರು ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಕುಂಬಳೂರು ಮಹಾದೇವಮ್ಮ
![03 kumbalur mahadevamma 03.09.2023 ಕುಂಬಳೂರು ಮಹಾದೇವಮ್ಮ](https://janathavani.com/wp-content/uploads/2023/09/03-kumbalur-mahadevamma-03.09.2023.jpg)