ದಾವಣಗೆರೆ ಸಿಟಿ ಶಾಮನೂರು ವಾಸಿ ದಿ|| ಕಲ್ಲಳ್ಳಿ ಭೀಮಪ್ಪನವರ ಪುತ್ರ ಶ್ರೀ ಕಲ್ಲಳ್ಳಿ ಶಿವಕುಮಾರ್ ಅವರು ದಿನಾಂಕ 28.08.2023ರ ಸೋಮವಾರ ಬೆಳಗಿನಜಾವ 3.50ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 45 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಸೊಸೆ, ಸಹೋದರರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 28.08.2023ರ ಸೋಮವಾರ ಮಧ್ಯಾಹ್ನ 2.30ಕ್ಕೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಶಾಮನೂರು ಕಲ್ಲಳ್ಳಿ ಶಿವಕುಮಾರ್
![kallalli shivakumar ಶಾಮನೂರು ಕಲ್ಲಳ್ಳಿ ಶಿವಕುಮಾರ್](https://janathavani.com/wp-content/uploads/2023/08/kallalli-shivakumar-.jpg)