ದಾವಣಗೆರೆ ಜಿಲ್ಲೆ, ಹರಿಹರ ತಾ|| ದೇವರಬೆಳಕೆರೆ ಗ್ರಾಮದ ಅಂಗಡಿ ಗಣೇಶ್ ಬಿಲ್ಡರ್ಸ್ & ಲ್ಯಾಂಡ್ ಡೆವಲಪರ್ಸ್ ಇವರ ತಂದೆಯವರಾದ ಅಂಗಡಿ ಪರಮೇಶ್ವರಪ್ಪ (ಕೋಲ್ಕುಂಟೆ) ಮಾಜಿ ಕಾರ್ಯದರ್ಶಿಗಳು ಹಾಗೂ ಹಾಲಿ ನಿರ್ದೇಶಕರು ಶ್ರೀ ಮೈಲಾರಲಿಂಗೇಶ್ವರ ವಿದ್ಯಾಸಂಸ್ಥೆ, ದೇವರಬೆಳಕೆರೆ. ಇವರು ದಿನಾಂಕ : 26.08.2023 ರಂದು ಶನಿವಾರ ಬೆಳಗ್ಗೆ 11.30ಕ್ಕೆ ದೈವಾಧೀನರಾಗಿದ್ದಾರೆ. ಪ್ರಯುಕ್ತ ಮೃತರ ಅಂತ್ಯಕ್ರಿಯೆಯನ್ನು ಮೃತರ ಸ್ವ-ಗ್ರಾಮ ದೇವರಬೆಳಕೆರೆಯಲ್ಲಿ ದಿನಾಂಕ : 27.08.2023ರ ಮಧ್ಯಾಹ್ನ 12. ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 26, 2024