ಪಾಲಿಕೆಯ ಆಯುಕ್ತರಾಗಿ ರೇಣುಕಾ ಅಧಿಕಾರ ಸ್ವೀಕಾರ

ಪಾಲಿಕೆಯ ಆಯುಕ್ತರಾಗಿ ರೇಣುಕಾ ಅಧಿಕಾರ ಸ್ವೀಕಾರ

ದಾವಣಗೆರೆ, ಜ.6-  ಇಲ್ಲಿನ ನಗರ ಪಾಲಿಕೆಯ   ಆಯುಕ್ತರಾಗಿ ರೇಣುಕಾ ನಿರ್ಗಮಿತ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಅವರಿಂದ ಅಧಿಕಾರ ವಹಿಸಿಕೊಂಡರು. ನೂತನ ಆಯುಕ್ತರಾದ ರೇಣುಕಾ ಅವರು ಶ್ರೇಣಿ – 1 ಪೌರಾ ಯುಕ್ತ ಅಧಿಕಾರಿಯಾಗಿದ್ದು, ಈ ಹಿಂದೆ ಕೋಲಾರ ಜಿಲ್ಲಾ ನಗರಾ ಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿ, ಬೆಂಗಳೂರಿನಲ್ಲಿ ರುವ ಪೌರಾಡಳಿತ ನಿರ್ದೇಶನಾಲಯದಲ್ಲಿ ಮುಖ್ಯ ಯೋಜನಾಧಿಕಾರಿಗಳಾಗಿ ಹಾಗೂ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ.

error: Content is protected !!