ನ್ಯಾಯಮೂರ್ತಿಗಳಾದ ಎಲ್‌. ನಾರಾಯಣಸ್ವಾಮಿ, ಬಿಲ್ಲಪ್ಪ ಅವರುಗಳಿಗೆ ವಕೀಲರ ಸಂಘದಿಂದ ಗೌರವ

ನ್ಯಾಯಮೂರ್ತಿಗಳಾದ ಎಲ್‌. ನಾರಾಯಣಸ್ವಾಮಿ, ಬಿಲ್ಲಪ್ಪ ಅವರುಗಳಿಗೆ ವಕೀಲರ ಸಂಘದಿಂದ ಗೌರವ

ದಾವಣಗೆರೆ, ಮೇ 20 – ನಗರದಲ್ಲಿ ಇಂದು ಏರ್ಪಾಡಾಗಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿಮಾಚಲ ಪ್ರದೇಶ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮತ್ತು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಅವರನ್ನು ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಮತ್ತು ಪದಾಧಿಕಾರಿಗಳು ಭೇಟಿ ಮಾಡಿ ಗೌರವಿಸಿದರು.

error: Content is protected !!