ನಗರದಲ್ಲಿ ಇಂದು ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ

ನಗರದಲ್ಲಿ ಇಂದು ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ

ನಿಜಶರಣ, ನಿಜಸುಖಿ ಹಡಪದ ಅಪ್ಪಣ್ಣನವರ 889ನೇ ಜಯಂ ತೋತ್ಸವ  ಇಂದು ಬೆಳಗ್ಗೆ 11 ಗಂಟೆಗೆ ಆನಗೋಡು ಗ್ರಾಮದ ಬಿಸಿಎಂ ಹಾಸ್ಟೆಲ್ ಹಿಂಭಾಗ  ನಡೆಯಲಿದೆ.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ನಿಜಸುಖಿ ಹಡಪದ ಅಪ್ಪಣ್ಣನವರ ಸಮಾಜದ ಶ್ರೀ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಮಹಾಸ್ವಾಮಿಗಳು, ಸುಕ್ಷೇತ್ರ ತಂಗಡಗಿ    ಮಠ ಮುದ್ದೇಬಿಹಾಳ ತಾ ಲ್ಲೂಕು ಬಿಜಾಪುರ ಜಿಲ್ಲೆ ಇವರು ವಹಿಸಲಿದ್ದಾರೆ.

ಶಾಸಕ ಕೆ.ಎಸ್. ಬಸವಂತಪ್ಪ ಉದ್ಘಾಟನೆ ಮಾಡಲಿದ್ದಾರೆ. 

ಆನಗೋಡು ಗ್ರಾ.ಪಂ.ನ ಶ್ರೀಮತಿ ಲಕ್ಷ್ಮೀದೇವಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯಾಧ್ಯಕ್ಷ ಸಿದ್ದಪ್ಪ ಮುಂಡಗೋಡು, ಸಮಾಜದ ಹಿರಿಯ ಮುಖಂಡರುಗಳಾದ ನಾಗರಾಜ್ ಹೆಚ್., ಮೈಲಾರ ಚಿದಾನಂದ ಬಸವಕೋಡು, ಸಂತೋಷ್, ನಾಗರಾಜ್ ಸರ್ಜಾಪುರ, ಹೆಚ್. ಶಶಿಧರ್, ವೆಂಕಟೇಶ್ ಸೇರಿದಂತೆ ಅನೇಕ ಮುಖಂಡರುಗಳು, ಜನಪ್ರತಿನಿದಿಗಳು, ಗ್ರಾಮಪಂಚಾಯ್ತಿ ಸದಸ್ಯರು, ಸಮಿತಿಯ ಗೌರವಾಧ್ಯಕ್ಷ ಸಂಗಪ್ಪ, ಅಧ್ಯಕ್ಷ ಜಯಪ್ಪ, ಉಪಾಧ್ಯಕ್ಷ ಮಲ್ಲಿಕಾರ್ಜುನ, ಕಾರ್ಯದರ್ಶಿ ನಾಗರಾಜ್, ಸಂಘಟನಾ ಕಾರ್ಯದರ್ಶಿ ಸಿಎಂ ರಾಜಕುಮಾರ್, ಖಜಾಂಚಿ ಮಲ್ಲಿಕಾರ್ಜುನ್, ಸಂಚಾಲಕರುಗಳಾದ ಮಹಾಂತೇಶ್, ಸೋಮಶೇಖರಪ್ಪ, ಕೆ. ಧನಂಜಯ್, ಬಿ.ಎನ್. ಸಿದ್ದೇಶ್, ಕೆ.ಬಿ. ಗಣೇಶ್,  ತಿಪ್ಪೇಸ್ವಾಮಿ,  ರುದ್ರೇಶ್ ಚಂದ್ರಶೇಖರ್,  ಗಣೇಶ್ ಅವರುಗಳು ಭಾಗವಹಿಸಲಿದ್ದಾರೆ.

error: Content is protected !!