ರಾಜನಹಳ್ಳಿ ಮಠಕ್ಕೆ 40 ಕ್ವಿಂಟಾಲ್ ರಾಗಿ

ಮಲೇಬೆನ್ನೂರು, ಜೂ. 9- ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠಕ್ಕೆ ದೇವನಹಳ್ಳಿ ತಾಲ್ಲೂಕು ನಾಯಕ ಸಮಾಜದ ಬಂಧುಗಳು 40 ಕ್ವಿಂಟಾಲ್ ರಾಗಿಯನ್ನು ಮಂಗಳವಾರ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಮ್ಮುಖದಲ್ಲಿ ಸಮರ್ಪಿಸಿದರು. ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಕೆ.ಬಿ. ಮಂಜುನಾಥ್, ರಾಜನಹಳ್ಳಿ ಭೀಮಣ್ಣ, ಮಕರಿ ಪಾಲಾಕ್ಷಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!