ಸಂಭ್ರಮದಿಂದ ನಡೆದ ದೊಡ್ಡಾಲಘಟ್ಟ ಶ್ರೀ ರಂಗನಾಥಸ್ವಾಮಿ ರಥೋತ್ಸವ

ಚಿತ್ರದುರ್ಗ, ಮಾ. 24 –  ತಾಲ್ಲೂಕಿನ ದೊಡ್ಡಾಲಘಟ್ಟ ಗ್ರಾಮದ ಶ್ರೀ ರಂಗನಾಥ ಸ್ವಾಮಿ ರಥೋತ್ಸವವವು ಬುಧವಾರದಂದು ನೆರವೇರಿತು.

ಈ ಸಂದರ್ಭದಲ್ಲಿ ಶ್ರೀ ರಂಗನಾಥ ಸ್ವಾಮಿ ಬಾವುಟವನ್ನು ಒಂದು ಲಕ್ಷದ ಅರವತ್ತೊಂದು ಸಾವಿರ ರೂ. ದಾವಣಗೆರೆ ಗೊಬ್ಬರ ವ್ಯಾಪಾರಿ ಅಣಬೇರು ಗಂಗಾಧರ್‌ ಹರಾಜಿನಲ್ಲಿ ಪಡೆದರು.

error: Content is protected !!