ಸುದ್ದಿ ಸಂಗ್ರಹಐಗೂರು ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಸಿ.ಬಿ. ಮಹೇಶ್ವರಪ್ಪApril 4, 2023April 4, 2023By Janathavani0 ದಾವಣ ಗೆರೆ, ಏ.3- ತಾಲ್ಲೂಕಿನ ಗುಡಾಳು ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ಬಿ. ಮಹೇಶ್ವರಪ್ಪ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ಶಿವಕುಮಾರ್ ತಿಳಿಸಿದ್ದಾರೆ. ದಾವಣಗೆರೆ