ಹರಿಹರ : ಸರ್ವಜ್ಞ ಜಯಂತಿ ಆಚರಣೆ

ಹರಿಹರ, ಏ. 1 – ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ  ತಾಲ್ಲೂಕು ಆಡಳಿತದ ವತಿಯಿಂದ ಶ್ರೀ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಶಶಿಧರಯ್ಯ ಕುಂಬಾರ, ಸಮಾಜದ  ಜಿಲ್ಲಾ ಅಧ್ಯಕ್ಷ ಪುಷ್ಪರಾಜ್, ಹರಿಹರ ತಾಲ್ಲೂಕು ಕುಂಬಾರ್ ಯುವಸೇನೆ ಅಧ್ಯಕ್ಷ ಚಂದ್ರಶೇಖರ್ ಕುಂಬಾರ, ಕುಂಬಾರ ಸಮಾಜದ ಮುಖಂಡರಾದ ರಾಜಪ್ಪ, ಗಣೇಶಪ್ಪ, ಟೈಲರ್ ವಿಜಯ, ಮುರುಗೇಶ್, ವೀರೇಶ್, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!