ಸಿದ್ದನಮಠ : ರಥೋತ್ಸವ, ಸಿಡಿ ಉತ್ಸವ

ಸಿದ್ದನಮಠ : ರಥೋತ್ಸವ, ಸಿಡಿ ಉತ್ಸವ - Janathavaniಚನ್ನಗಿರಿ, ಏ. 1- ಇಲ್ಲಿಗೆ ಸಮೀಪದ ಸಿದ್ಧನಮಠದಲ್ಲಿ ಐತಿಹಾಸಿಕ ಗ್ರಾಮದೇವತೆ ತುಳಜಾ ಭವಾನಿ ಅಮ್ಮನವರ ರಥೋತ್ಸವ ಹಾಗೂ ಸಿಡಿ ಉತ್ಸವ ವಿಜೃಂಭಣೆಯಿಂದ ಜರುಗಿದವು.

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಕಾರ್ಯದರ್ಶಿ ಪ್ರೊ.ಎಸ್. ಬಿ.ರಂಗನಾಥ್, ಪ್ರೊ. ಎಸ್.ಬಿ. ಬಸವರಾಜಪ್ಪ,  ಎಸ್.ಬಿ. ರಾಜಶೇಖರಪ್ಪ, ಡಾ. ಎನ್.ಆರ್. ಗಂಗಾಧರಪ್ಪ, ಡಾ.ಓಂಕಾರಪ್ಪ,  ಎಸ್.ಎಚ್. ರಾಜು, ಯುಗಧರ್ಮ ರಾಮಣ್ಣ, ದೇವೇಂದ್ರಪ್ಪ,  ಗೌಡರ ಸೋಮಣ್ಣ, ಜಿ. ಹಾಲೇಶ್, ಎಸ್.ಸಿದ್ಧವೀರಪ್ಪ,‌ ಪ್ರಭುದೇವ್ ಮುಂತಾದವರು ಭಾಗವಹಿಸಿದ್ದರು.

error: Content is protected !!