ನಗರದಲ್ಲಿ ಇಂದು – ನಾಳೆ ಸ್ಪರ್ಧೆಗಳು

ಪಿ.ಜೆ. ಬಡಾವಣೆಯ ಅಕ್ಕಮಹಾದೇವಿ ಸಮಾಜದ ವತಿಯಿಂದ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಇಂದು ಸಾಮೂಹಿಕ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ ನಾಳೆ ಶುಕ್ರವಾರ ಸಂಜೆ 4 ರಿಂದ 5.30 ರ ವರೆಗೆ `ವಚನಕಾರರು ಹಾಗೂ ಶರಣ-ಶರಣೆಯರ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ. ಸಂಜೆ 5.30 ರಿಂದ 6 ರವರೆಗೆ ಆಟೋಟ ಸ್ಪರ್ಧೆ, ಸಂಜೆ 4 ಗಂಟೆಗೆ  ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಸ್ತನ ಹಾಗೂ ಗರ್ಭಾಶಯಗಳ ಕ್ಯಾನ್ಸರ್ ಬಗ್ಗೆ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ವಿವರಕ್ಕೆ ಸಂಪರ್ಕಿಸಿ : 8867156550, 9663858544.

error: Content is protected !!