ದಾವಣಗೆರೆ, ಮಾ.10- ಕೆಎಸ್ಎಸ್ ಕಾಲೇಜಿನ ಮುಂಭಾಗದ ಸಿಸಿ ರಸ್ತೆ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ದೂಡಾ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ್ ಹಾಗೂ ನಾಮಿನಿ ಸದಸ್ಯ ದುರ್ಗೇಶ್ ಮತ್ತಿತರೆ ಪ್ರಮುಖರು ಭಾಗವಹಿಸಿದ್ದರು.
ಕೆಎಸ್ಎಸ್ ಕಾಲೇಜ್ ಮುಂಭಾಗದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
![11 kss college 11.03.2023 ಕೆಎಸ್ಎಸ್ ಕಾಲೇಜ್ ಮುಂಭಾಗದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ](https://janathavani.com/wp-content/uploads/2023/03/11-kss-college-11.03.2023.jpg)