ದಾವಣಗೆರೆ, ಫೆ. 27- ಇಲ್ಲಿನ ವಿದ್ಯಾನಗರದಲ್ಲಿರುವ ಆರೇಂಜ್ ಕಾರ್ ಕೇರ್ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಬಾಡಾ ಕ್ರಾಸ್ ಬಳಿ ಇರುವ ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಂಧಮಕ್ಕಳಿಗೆ ದಾಸೋಹ ಸೇವೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಆರೇಂಜ್ ಕಾರ್ ಕೇರ್ ಮಾಲೀಕರಾದ ವೀರೇಶ್ ಬಾಡ, ಪ್ರಭುದೇವ್ ಮತ್ತಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಆರೇಂಜ್ ಕಾರ್ ಕೇರ್ನಿಂದ ಅಂಧಮಕ್ಕಳಿಗೆ ದಾಸೋಹ
![14 orrange car 28.02.2023 ಆರೇಂಜ್ ಕಾರ್ ಕೇರ್ನಿಂದ ಅಂಧಮಕ್ಕಳಿಗೆ ದಾಸೋಹ](https://janathavani.com/wp-content/uploads/2023/02/14-orrange-car-28.02.2023-860x647.jpg)