ರಂಗಾಯಣ ನಾಟಕ ತರಬೇತಿ

ದಾವಣಗೆರೆ, ಫೆ.21- ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ಸಂಸ್ಥೆಯು ವೃತ್ತಿ ರಂಗಭೂಮಿ ಶೈಲಿಯಲ್ಲಿ ಹೊಸ ನಾಟಕ ತಯಾರಿಸುತ್ತಿದೆ. ರಂಗ ನಟನೆ ಮತ್ತು ನೇಪಥ್ಯದಲ್ಲಿ ಆಸಕ್ತಿಯಿರುವ 18 ರಿಂದ 30 ರ ವಯೋಮಿತಿಯ ಯುವಕ, ಯುವತಿಯರು ಇದೇ  ದಿನಾಂಕ  25ರ ಒಳಗಾಗಿ ಅರ್ಜಿ ಸಲ್ಲಿಸ ಬಹುದಾಗಿದೆ.   ಆಸಕ್ತರು  ನಿರ್ದೇಶಕರು, ವೃತ್ತಿ ರಂಗಭೂಮಿ ರಂಗಾಯಣ, ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರ, ಕುವೆಂಪು ನಗರ, ದಾವಣಗೆರೆ ಇವರಿಗೆ  ಅರ್ಜಿ ಸಲ್ಲಿಸಬೇಕು. ರಂಗಭೂಮಿಯಲ್ಲಿ ಅನುಭವ, ನಾಟಕ ನಟನೆಯಲ್ಲಿ ಡಿಪ್ಲೋಮಾ ಅಥವಾ ವೃತ್ತಿ ನಾಟಕ ಕಂಪನಿಗಳಲ್ಲಿ ದುಡಿದವರಿಗೆ ಆದ್ಯತೆ ನೀಡ ಲಾಗುತ್ತದೆ.    ವಿವರಕ್ಕೆ ಸಂಪರ್ಕಿಸುವ  ದೂರವಾಣಿ : 08192-200635.   

error: Content is protected !!