ಹರಿಹರ, ಫೆ. 19 – ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಅವಕಾಶ ಕಲ್ಪಿಸುವಂತೆ ನಿರಂತರವಾಗಿ 36 ದಿನಗಳ ಕಾಲ ಧರಣಿ ಸತ್ಯಾಗ್ರಹ ಮಾಡುತ್ತಿರುವ ಸ್ಥಳದಲ್ಲಿಯೇ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಪೂಜೆ ಮಾಡುವ ಮೂಲಕ ಶಿವರಾತ್ರಿ ಜಾಗರಣೆ ಮಾಡಿದರು.
ಮೀಸಲಾತಿ : ಪಂಚಮಸಾಲಿ ಶ್ರೀಗಳಿಂದ ಧರಣಿ ಸ್ಥಳದಲ್ಲೇ ಶಿವರಾತ್ರಿ
![08 dharmasthala 20.02.2023 ಮೀಸಲಾತಿ : ಪಂಚಮಸಾಲಿ ಶ್ರೀಗಳಿಂದ ಧರಣಿ ಸ್ಥಳದಲ್ಲೇ ಶಿವರಾತ್ರಿ](https://janathavani.com/wp-content/uploads/2023/02/08-dharmasthala-20.02.2023-860x393.jpg)