ದಾವಣಗೆರೆ, ಜ.27- ಮಹಾನಗರ ಪಾಲಿಕೆ 33ನೇ ವಾರ್ಡಿಗೆ ಭೇಟಿ ನೀಡಿದ್ದ ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಅವರು ಕಾಮಗಾರಿಗಳನ್ನು ಪರಿಶೀಲಿಸಿದರು. ಈ ವಾರ್ಡಿನ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಮಹಾಪಾರರಾದ ಶ್ರೀಮತಿ ಜಯಮ್ಮ ಗೋಪಿನಾಯ್ಕ, ಉಪ ಮಹೌಪೌರರಾದ ಶ್ರೀಮತಿ ಗಾಯತ್ರಿ ಬಾಯಿ, 41ನೇ ವಾರ್ಡಿನ ಸದಸ್ಯ ನಾಗರಾಜ್ ಮತ್ತು ಇತರರು ಆಯುಕ್ತರೊಂದಿಗೆ ಇದ್ದರು.
33ನೇ ವಾರ್ಡಿಗೆ ಆಯುಕ್ತರ ಭೇಟಿ
![11 wrd 33 28.01.2023 33ನೇ ವಾರ್ಡಿಗೆ ಆಯುಕ್ತರ ಭೇಟಿ](https://janathavani.com/wp-content/uploads/2023/01/11-wrd-33-28.01.2023-860x645.jpg)