ವೀರಶೈವ ಮಹಾಸಭಾದ ನಗರ ಯುವ ಘಟಕದ ಅಧ್ಯಕ್ಷರಾಗಿ ಶಂಭು ಉರೇಕೊಂಡಿ

ವೀರಶೈವ ಮಹಾಸಭಾದ ನಗರ ಯುವ ಘಟಕದ ಅಧ್ಯಕ್ಷರಾಗಿ ಶಂಭು ಉರೇಕೊಂಡಿ - Janathavaniದಾವಣಗೆರೆ, ನ.7- ಅಖಿಲ ಭಾರತ ವೀರಶೈವ ಮಹಾಸಭಾದ  ಜಿಲ್ಲಾ ಘಟಕದ ಅಧ್ಯಕ್ಷ ದೇವಮನಿ ಶಿವಕುಮಾರ್ ಅವರ ಆದೇಶದ ಮೇರೆಗೆ ಮಹಾಸಭಾದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಆರ್.ಟಿ.ಪ್ರಶಾಂತ್ ಹಾಗೂ ನಗರ ಯುವ ಘಟಕದ ಅಧ್ಯಕ್ಷ ಶಂಭು ಉರೇಕೊಂಡಿ ಅವರುಗಳು ನಗರ ಯುವ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.

ಯುವ ಘಟಕಕ್ಕೆ ಶಂಭು ಎಸ್.ಉರೇಕೊಂಡಿ ಅಧ್ಯಕ್ಷರಾಗಿದ್ದು, ಅಭಿಷೇಕ್ ಪಿ.ಎಳೆಹೊಳೆ, ಸಂಜಯ್ ಚಾರ್ಮನಿ, ರಾಜು ನೀಲಗುಂದ, ಅನಿಲ್‌ಗೌಡ, ಕಿರಣ್, ಗುರುಸೋಗಿ ಉಪಾಧ್ಯಕ್ಷರುಗಳಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಕಾಂತ್ ನೀಲಗುಂದ, ಅವಿನಾಶ್ ಬಂಡೋಳ, ಖಜಾಂಚಿ ದರ್ಶನ್ ಕೆ.ಬಿ. ಶಾಮನೂರು, ಸಂಘಟನಾ ಕಾರ್ಯದರ್ಶಿಗಳಾಗಿ ರತನ್ ಶಿವಣ್ಣ, ಅಖಿಲೇಶ್ ಕೋಗುಂಡಿ, ನಾಗರಾಜ್ ಬೆಳವನೂರು, ಆರ್.ಸಂಜಯ್, ಗಣೇಶ್ ಹಾದಿಮನೆ, ಸಂತೋಷ, ಹರೀಶ್. ಕಾರ್ಯದರ್ಶಿಗಳಾಗಿ ಕೆ.ಬಿ.ನರೇಂದ್ರ, ಎಂ.ಎನ್.ವಿನಯ್‌ಕುಮಾರ್, ಕಾರ್ತಿಕ್ ಹಿರೇಮಠ್, ಪ್ರತೀಕ್ ಕಂಚಿಕೆರೆ, ಹಿತೇಶ್ ಪ್ರಸನ್ನ, ಮಯೂರ್ ಅಕ್ಕಮ್ಮನವರ್, ಅಶೋಕ್ ಮಹಾಂತ್ ಶೆಟ್ಟರ್, ಎ.ವಿ.ನಾಗರಾಜು, ಚೇತನ್, ಅಶೋಕ್ ನೇಮಕಗೊಂಡಿದ್ದಾರೆ.

ನಿರ್ದೇಶಕರುಗಳು : ರವಿತೇಜ, ಜಿ.ಡಿ. ಅರುಣ್, ಶಿವರಾಜ್ ಬಾವಿಕಟ್ಟಿ, ಮಂಜು ಕುಂದುವಾಡ, ರಜತ್ ಪಟೇದ, ಪ್ರದೀಪ್, ವಿಜಯ್, ತಿಪ್ಪೇಶ್, ಬಸವನಗೌಡ, ವಿಶ್ವನಾಥ್, ದರ್ಶನ್, ವಿರೇಶ್, ಭರತ್, ಶಿವಕುಮಾರ್, ಕೊಟ್ರೇಶ್, ಗಣೇಶ್, ಅಮರೇಶ್, ಸಚಿನ್.

error: Content is protected !!