ಬಿಜೆಪಿ ಕಚೇರಿಯಲ್ಲಿ ಗುರು ನಮನ

ಬಿಜೆಪಿ ಕಚೇರಿಯಲ್ಲಿ ಗುರು ನಮನ - Janathavaniರಾಣೇಬೆನ್ನೂರು, ಆ.5- ಗುರು ಪೂರ್ಣಿಮೆ ನಿಮಿತ್ತ ಬಿಜೆಪಿ ಕಚೇರಿಯಲ್ಲಿ ನಿವೃತ್ತ ಗುರುಗಳಾದ ಸೋಮಶೇಖರ್ ದುರ್ಗದಸೀಮಿ, ಎಸ್.ಎಸ್. ಸಿರಿ ಮತ್ತು ಜಾನಪದ ವಿವಿಯ ಮಾಲತೇಶ ಗರಡಿಮನಿ ಅವರನ್ನು ಗೌರವಿಸಲಾಯಿತು.

ಗ್ರಾಮೀಣ ಅಧ್ಯಕ್ಷ ಬಸವರಾಜ ಕೇಲಗಾರ, ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ನೇಕಾರ ಪ್ರಕೋಷ್ಠದ ಅಧ್ಯಕ್ಷ ಡಾ. ಬಸವರಾಜ ಕೇಲಗಾರ, ಜಿ.ಪಂ. ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಅನಿಲ್ ಸಿದ್ದಾಳಿ, ಬಸವರಾಜ ಹುಲ್ಲತ್ತಿ, ಜಿಲ್ಲಾ ಕಾರ್ಯದರ್ಶಿಗಳಾದ ಪ್ರದೀಪ ಮಳ್ಳೂರ, ಶಶಿಧರ್ ಇನ್ನಿತರರಿದ್ದರು.

error: Content is protected !!