ಶಿಲಾಮಂಟಪ ನಿರ್ಮಾಣ ಕಾಮಗಾರಿ ವೀಕ್ಷಣೆ

ಶಿಲಾಮಂಟಪ ನಿರ್ಮಾಣ ಕಾಮಗಾರಿ ವೀಕ್ಷಣೆ - Janathavaniಚಿತ್ರದುರ್ಗ, ಮಾ. 24- ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಬೃಹತ್ ಶಿಲಾಮಂಟಪ (ಆನೆ ಬಾಗಿಲು) ನಿರ್ಮಾಣ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಡಾ. ಶಿವಮೂರ್ತಿ ಮುರುಘಾ ಶರಣರು ಕಟ್ಟಡದ (ಮೇಲೇರಿ) ಕಾಮಗಾರಿ ವೀಕ್ಷಿಸಿದರು.

error: Content is protected !!