ಕೊರೊನಾ ಲಸಿಕೆ ಪಡೆದ ಬಸವರಾಜ್‌

ಕೊರೊನಾ ಲಸಿಕೆ ಪಡೆದ ಬಸವರಾಜ್‌ - Janathavaniದಾವಣಗೆರೆ, ಮಾ.17- ಕೆಪಿಸಿಸಿ ರಾಜ್ಯ ವಕ್ತಾರರು ಹಾಗೂ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್ ಇಂದು ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದರು.

error: Content is protected !!