ಬಲವಂತದ ಸಾಲ ವಸೂಲಿ ಬೇಡ : ಡಿಸಿ

ದಾವಣಗೆರೆ, ಏ. 30- ಜಿಲ್ಲೆಯಲ್ಲಿ ಹಣ ಕಾಸು ಸಂಸ್ಥೆಗಳಾದ ಎಬಿಎಫ್‌ಸಿ, ಎಂಎಫ್‌ಐ (ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಮತ್ತು ಇತರೆ) ಪತ್ತಿನ ಸಹಕಾರ ಸಂಘಗಳು, ಚೀಟಿ ಸಂಸ್ಥೆಗಳು, ಲೇವಾದೇವಿ, ಗಿರಿವಿದಾರರು ಮಾನವೀಯತೆ  ದೃಷ್ಟಿಯಿಂದ ಮೇ 31ರವರೆಗೆ ಬಲವಂತದ ಸಾಲ ವಸೂಲಾತಿ ಕ್ರಮ ಕೈಗೊಳ್ಳ ಬಾರದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

error: Content is protected !!