ಜಿಲ್ಲಾ ಬಿಜೆಪಿಯಿಂದ ಕೊರೊನಾ ಸಹಾಯವಾಣಿ ಕೇಂದ್ರಗಳಿಗೆ ನೇಮಕ

ದಾವಣಗೆರೆ, ಏ. 22- ಬಿಜೆಪಿ ದಾವಣಗೆರೆ ಜಿಲ್ಲೆ ವತಿಯಿಂದ ಕೊರೊನಾ ಸಹಾಯವಾಣಿ ಕೇಂದ್ರದ ಪ್ರಮುಖರ ಪಟ್ಟಿಯನ್ನು ಜಿಲ್ಲಾಧ್ಯಕ್ಷ ವೀರೇಶ್‌ ಹನಗವಾಡಿ ನೇತೃತ್ವದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.‌ ಜಗದೀಶ್‌  ಈ ಕೆಳಕಂಡಂತೆ  ಪ್ರಮುಖರನ್ನು ನೇಮಿಸಿದ್ದಾರೆ.

ಸಹಾಯವಾಣಿ ಕೇಂದ್ರ : ಬಿ.ಎಸ್. ಜಗದೀಶ್ (8951888886) ವಿಶ್ವಾಸ್‌ ಹೆಚ್.‌ಪಿ. (9606195810)

ಆಸ್ಪತ್ರೆಗಳ ಮಾಹಿತಿ  :  ಡಾ.ವಿಶ್ವನಾಥ  (9611165067), ಜಿ.ವಿ ಗಂಗಾಧರ  (9902055335), ಜಯಣ್ಣ  (9380767290), ಲಿಂಗರಾಜ್‌ ಗೌಳಿ  (9945298589)

ಆಂಬ್ಯುಲೆನ್ಸ್‌ ಮಾಹಿತಿ : ಪ್ರಸನ್ನಕುಮಾರ್‌ (9606331515), ಬಸವರಾಜಯ್ಯ (9886705660)

ವ್ಯಾಕ್ಸಿನೇಷನ್‌ ಮಾಹಿತಿ :  ಡಾ.ನಂದಿನಿ  (9743967065), ಶ್ರೀನಿವಾಸ ದಾಸಕರಿಯಪ್ಪ  (9686343459), ಆನಂದರಾವ್‌ ಶಿಂಧೆ  (9900405093), ಹೇಮಂತ್‌ಕುಮಾರ್‌  (9060866566)

ವೆಂಟಿಲೇಶನ್‌ ಮಾಹಿತಿ :  ಡಾ. ಅವಿನಾಶ್‌ ಪಾಟೀಲ್‌  (9480170630), ಸಂಗನಗೌಡ  (9986223050), ಅಜಯ್‌ ಕುಮಾರ್‌  (9901355877), ವಸಂತಕುಮಾರ್‌  (9886710329)

ಕಚೇರಿ ವ್ಯವಹಾರಗಳು : ಸೊಕ್ಕೆ ನಾಗರಾಜ  (9448566874), ಮಂಜುಳ ಮಹೇಶ್‌  (9449669107),  ಪುಷ್ಪ ವಾಲಿ  (9964154364), ಭಾಗ್ಯ ಪಿಸಾಳೆ (8884127344), ಸರಸ್ವತಿ  (9591600346)

ಔಷಧಿಗಳ ಮಾಹಿತಿ : ಹನುಮಂತಪ್ಪ (ವಕೀಲ) (8073145150), ಶಿವಾನಂದ ಆರ್.‌  (9741703334) ರಾಜು ನೀಲಗುಂದ  (9886399339)

ಆಯುಷ್ಮಾನ್‌ ಭಾರತ್‌ ಕಾರ್ಡ್ ಮಾಹಿತಿ : ಶಿವರಾಜ್‌ ಪಾಟೀಲ್‌  (9844422424), ಗೋಪಾಲ್‌ರಾವ್‌ ಮಾನೆ  (9844455076), ಸೋಗಿ ಶಾಂತಕುಮಾರ್‌  (9980421712), ಹನುಮಂತನಾಯ್ಕ ಎನ್.‌  (7353675222)

ಅಂತ್ಯಸಂಸ್ಕಾರ ಸೇವೆ : ಜಿ. ಮಂಜಾನಾಯ್ಕ  (9731746282), ಶಿವಪ್ರಕಾಶ್‌ ಡಿ. ಆರ್‌ (8792664666)

error: Content is protected !!