ಮಹಾಪೌರರಿಂದ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

ದಾವಣಗೆರೆ, ಮಾ.29- ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ಮಹಾಪೌರರಾದ  ಶ್ರೀಮತಿ ಆರ್.ಜಯಮ್ಮ ಗೋಪಿನಾಯ್ಕ ಮತ್ತು ಬಿಜೆಪಿ ಮುಖಂಡರಾದ ಗೋಪಿನಾಯ್ಕ ಅವರು ಭೇಟಿ ಮಾಡಿ ನಗರದ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಿದರು.

error: Content is protected !!