ದಾವಣಗೆರೆ, ಅ.8- ತಿರುಪತಿಯಲ್ಲಿ ನಿನ್ನೆ ಏರ್ಪಾಡಾಗಿದ್ದ ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ನಮನ ಅಕಾಡೆಮಿಯ ಗುರುಗಳಾದ ವಿದುಷಿ ಶ್ರೀಮತಿ ಡಿ.ಕೆ. ಮಾಧವಿ ಹಾಗೂ 20 ಶಿಷ್ಯಂದಿರು ಪಾಲ್ಗೊಂಡು, ಬೆಳಗಿನ ಮೆರವಣಿಗೆಯಲ್ಲಿ ಶಾಸ್ತ್ರೀಯ
ನೃತ್ಯ ಹಾಗೂ ಸಂಜೆಯ ಮೆರವಣಿಗೆಯಲ್ಲಿ ದಾಂಡಿಯ (ಕೋಲಾಟ) ನೃತ್ಯ ಪ್ರದರ್ಶನ ಮಾಡಿ ಭಕ್ತರ ಗಮನ ಸೆಳೆದರು.
October 18, 2024