ಸಂಕ್ರಾಂತಿ ಸಡಗರ

ಸಂಕ್ರಾಂತಿ ಸಡಗರ

ದಾವಣಗೆರೆ ನಗರದಲ್ಲಿ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜನರು ಕುಟುಂಬ ಸಹಿತ  ಪಾರ್ಕುಗಳಿಗೆ ತೆರಳಿ ವಿವಿಧ ಭಕ್ಷ್ಯಗಳನ್ನು ಸವಿದರು. ಹೊರ ವಲಯದ ಆನಗೋಡು ಉದ್ಯಾನವನ, ಗಾಜಿನಮನೆ, ವಿಶ್ವೇಶ್ವರಯ್ಯ ಉದ್ಯಾನವನ ಸೇರಿದಂತೆ ನಗರದ ಪಾರ್ಕುಗಳು ಭರ್ತಿಯಾಗಿದ್ದವು.

error: Content is protected !!