ಕೊಟ್ಟೂರಿನಲ್ಲಿ ಸತ್ಯನಾರಾಯಣ ಪೂಜೆ

ಕೊಟ್ಟೂರಿನಲ್ಲಿ ಸತ್ಯನಾರಾಯಣ ಪೂಜೆ

ಕೊಟ್ಟೂರು, ಜ. 8 – ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಭೀಮನಾಯ್ಕ ಪಾಲ್ಗೊಂಡು ಮಾತನಾಡಿದರು. 

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ದಾರುಕೇಶ, ಆಚೆಮನಿ ಮಲ್ಲಿಕಾರ್ಜುನ, ರೇವಣಸಿದ್ದಪ್ಪ, ಅಡಿಕೆ ಮಂಜುನಾಥ, ಎಸ್‌.ಎಸ್. ಅಶೋಕ್ ಶಿವಕುಮಾರಗೌಡ, ಸತೀಶ್, ಪ್ರಭು ಇದ್ದರು.

error: Content is protected !!