ಗಮನ ಸೆಳೆದ ಯಾಂತ್ರೀಕೃತ ಭತ್ತದ ನಾಟಿ…

ಗಮನ ಸೆಳೆದ ಯಾಂತ್ರೀಕೃತ ಭತ್ತದ ನಾಟಿ…

ಮಲೇಬೆನ್ನೂರು, ಜು.16- ಉಕ್ಕಡಗಾತ್ರಿ ಗ್ರಾಮದ ಹೊರ ವಲಯದಲ್ಲಿ ರೈತ ಶ್ರೀನಿವಾಸ್ ಕುಲಕರ್ಣಿ ಅವರ ಗದ್ದೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಡಿಸಲಾಗಿರುವ ಯಾಂತ್ರೀಕೃತ ಭತ್ತದ ನಾಟಿ ರೈತರ ಗಮನ ಸೆಳೆಯುತ್ತಿದೆ.

error: Content is protected !!