ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆ ವಾಸಿ ಹೆಚ್.ಎಂ. ಸಿದ್ದೇಶ್ವರ ಅವರ ಪುತ್ರ ಹಾಗೂ ಬಾಪೂಜಿ ಬ್ಯಾಂಕ್ ನೌಕರ ಹೆಚ್.ಎಂ.ಸಂಜಯ್ ಇವರು ದಿನಾಂಕ 9.5.2024ರ ಗುರುವಾರ ಮಧ್ಯಾಹ್ನ 4 ಗಂಟೆಗೆ ನಿಧನರಾದರು. ಮೃತರ ಅಂತ್ಯಕ್ರಿಯೆ ದಿನಾಂಕ 10.05.2024ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹೆಚ್.ಎಂ. ಸಂಜಯ್
![10.05.2024 sanjay ಹೆಚ್.ಎಂ. ಸಂಜಯ್](https://janathavani.com/wp-content/uploads/2024/05/10.05.2024-sanjay-.jpg)