ದಾವಣಗೆರೆ ಕೆಟಿ.ಜೆ. ನಗರ, 17ನೇ ಕ್ರಾಸ್ ವಾಸಿ ಮಹಾನಗರಪಾಲಿಕೆ ನಿವೃತ್ತ ನೌಕರರ ಸಂಘದ ಖಜಾಂಚಿಗಳೂ, ನೀಲಕಂಠೇಶ್ವರ ದೇವಸ್ಥಾನದ ಉಪಾಧ್ಯಕ್ಷರೂ, ಹವ್ಯಾಸಿ ರಂಗಭೂಮಿ ಕಲಾವಿದರಾದ ಸಿ. ತಿಪ್ಪೇಸ್ವಾಮಿ (69) ಇವರು ದಿನಾಂಕ 1.5.2024ರ ಬುಧವಾರ ಮಧ್ಯಾಹ್ನ 4.30ಕ್ಕೆ ನಿಧನರಾದರು. ಪತ್ನಿ, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯ ಕ್ರಿಯೆಯು ದಿನಾಂಕ 02.05.2024ರ ಗುರು ವಾರ ಮಧ್ಯಾಹ್ನ 12.30ಕ್ಕೆ ಗಾಂಧಿನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸಿ. ತಿಪ್ಪೇಸ್ವಾಮಿ
![thippeswamy ಸಿ. ತಿಪ್ಪೇಸ್ವಾಮಿ](https://janathavani.com/wp-content/uploads/2024/05/thippeswamy-.jpg)