ದಾವಣಗೆರೆ ಹಳೇ ಬೇತೂರು ರಸ್ತೆ, ಹಗೇದಿಬ್ಬ ಸರ್ಕಲ್ ಹತ್ತಿರದ ವಾಸಿ ಈರುಳ್ಳಿ ವ್ಯಾಪಾರಿ ಚಂದ್ರಕುಮಾರ ಕೆರಕನವರ ಇವರ ಧರ್ಮಪತ್ನಿ ನಾಗರತ್ನ ಚಂದ್ರಕುಮಾರ ಕೆರಕನವರ್ (ಅಗಡಿ) (44) ಇವರು ದಿನಾಂಕ 5.2.2024ರ ಸೋಮವಾರ ರಾತ್ರಿ 9.50ಕ್ಕೆ ನಿಧನರಾದರು. ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 06.02.2024ರ ಮಂಗಳವಾರ ಮಧ್ಯಾಹ್ನ 3ಕ್ಕೆ ನಗರದ ವೀರಶೈವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ನಾಗರತ್ನ ಚಂದ್ರಕುಮಾರ ಕೆರಕನವರ್ (ಅಗಡಿ)
![nagaratna chadrakumar ನಾಗರತ್ನ ಚಂದ್ರಕುಮಾರ ಕೆರಕನವರ್ (ಅಗಡಿ)](https://janathavani.com/wp-content/uploads/2024/02/nagaratna-chadrakumar-.jpg)