ದಾವಣಗೆರೆ ತಾಲ್ಲೂಕು ಆನೆಕೊಂಡ ಗ್ರಾಮದ ನಿವಾಸಿ ತಿರುಪತಿ ಇವರ ಪತ್ನಿ ಕರಿಬಸಮ್ಮ ಇವರು ದಿನಾಂಕ 5.1.2024ರ ಶುಕ್ರವಾರ ರಾತ್ರಿ 11.20ಕ್ಕೆ ನಿಧನರಾದರು. ಪತಿ, ಮೂವರು ಪುತ್ರರು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 6.1.2024ರ ಶನಿವಾರ ಮಧಾಹ್ನ 1ಕ್ಕೆ ಗಾಂಧಿನಗರದ ಹಿಂದೂ ರುದ್ರಭೂಮಿಯಲ್ಲಿ ನರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
August 27, 2024