ದಾವಣಗೆರೆ, ಡಿ.20- ಜಿಲ್ಲಾ ಮತದಾರರ ಸಾಕ್ಷರತಾ ವೇದಿಕೆ ಆಯೋಜಿಸಿದ್ದ ಪ್ರಬಂಧ (ಇಂಗ್ಲಿಷ್ ಮಾಧ್ಯಮ) ಸ್ಪರ್ಧೆಯಲ್ಲಿ ನಗರದ ಎಸ್.ಬಿ.ಸಿ. ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಆರ್. ಮೇಘ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೇಘಾ ಅವರನ್ನು ಕಾಲೇಜಿನ ಅಧ್ಯಕ್ಷ ಬಿ.ಸಿ ಉಮಾಪತಿ, ಪ್ರಾಂಶುಪಾಲ ಡಾ.ಕೆ.ಷಣ್ಮುಖ ಅಭಿನಂದಿಸಿದ್ದಾರೆ.
July 23, 2024