ಸಾಯಿಬಾಬಾಗೆ ಆರತಿ ಬೆಳಗಿದ ಎಸ್ಸೆಸ್‌

ಸಾಯಿಬಾಬಾಗೆ ಆರತಿ ಬೆಳಗಿದ ಎಸ್ಸೆಸ್‌

ದಾವಣಗೆರೆ ಎಂ.ಸಿ.ಸಿ `ಎ’ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಗುರುವಾರ ಏರ್ಪಡಾಗಿದ್ದ ಕಾರ್ತೀಕ ಮಹೋತ್ಸವದ ಸಂದರ್ಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅರತಿ ಬೆಳಗುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.

error: Content is protected !!