ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಕುರೇಮಾಗಾನಹಳ್ಳಿ ಗ್ರಾಮದ ವಾಸಿ ಗರಗಪ್ಳ ಶ್ರೀ ಶಂಕ್ರಪ್ಪ ಇವರು ದಿನಾಂಕ 30-10-2023 ರ ಸೋಮವಾರ ರಾತ್ರಿ 8.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆನ್ನು ದಿನಾಂಕ 31-10-2023 ರ ಮಂಗಳವಾರ ಮಧ್ಯಾಹ್ನ 1.30ಕ್ಕೆ ಮೃತರ ಸ್ವಗ್ರಾಮವಾದ ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲ್ಲೂಕು ಕುರೇಮಾಗಾನಹಳ್ಳಿ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಗರಗಪ್ಳ ಶಂಕ್ರಪ್ಪ
![shankrappa ಗರಗಪ್ಳ ಶಂಕ್ರಪ್ಪ](https://janathavani.com/wp-content/uploads/2023/10/shankrappa.jpg)