ದಾವಣಗೆರೆ ಸಿಟಿ ಬಸವರಾಜ ಪೇಟೆ ವಾಸಿ ರಕ್ಕಸಕಿ ವೀರಣ್ಣ ಇವರ ಪುತ್ರ ಪೃಥ್ವಿರಾಜ್ (26) ಇವರು ದಿನಾಂಕ 11.10.2023ರ ಬುಧವಾರ ಸಂಜೆ 6.35ಕ್ಕೆ ನಿಧನರಾದರು. ತಂದೆ, ತಾಯಿ, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 12.10.2023ರ ಗುರುವಾರ ಮಧ್ಯಾಹ್ನ 12 ಗಂಟೆಗೆ ವೀರಶೈವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
August 28, 2024