ಹರಿಹರ ನಗರದ ಹೊರವಲಯದ ಅಮರಾವತಿ ಗ್ರಾಮದ ನಿವಾಸಿ ದಿ. ಹಿರೇಬಿದರಿ ಚಂದ್ರಪ್ಪನವರ ಪುತ್ರ ಹೆಚ್. ಮಲ್ಲಿಕಾರ್ಜುನ್ರವರ ಸಹೋದರ ಹೆಚ್. ಅಶೋಕ ಇವರು ದಿನಾಂಕ 10.10.2023 ರ ಮಂಗಳವಾರ ರಾತ್ರಿ 11 ಕ್ಕೆ ನಿದನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಓರ್ವ ಪುತ್ರಿ, ನಾಲ್ವರು ಸಹೋದರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 11.10.2023 ರ ಬುಧವಾರ ಮಧ್ಯಾಹ್ನ 1 ಗಂಟೆಗೆ ನಗರದ ಹೊರವಲಯದ ಮೃತರ ಸ್ವಗ್ರಾಮ ಅಮರಾವತಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
August 28, 2024