ದಾವಣಗೆರೆ ಜಿಲ್ಲೆ, ಆನೆಕೊಂಡ ಗ್ರಾಮದ ವಾಸಿ ಬೆನ್ನೂರು ದೊಡ್ಡ ನಂಜಪ್ಪನವರ ಮಗನಾದ ಶ್ರೀ ಕೆ.ಎಂ. ಮರಳುಸಿದ್ದಸ್ವಾಮಿ (76) ಇವರು ದಿನಾಂಕ : 28.09.2023ರ ಗುರುವಾರ ಬೆಳಿಗ್ಗೆ 11.30ಕ್ಕೆ ನಿಧನರಾಗಿರುತ್ತಾರೆ. ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆ ದಿ. : 29.09.2023ರ ಶುಕ್ರವಾರ ಮಧ್ಯಾಹ್ನ 12.00 ಗಂಟೆಗೆ ಬಸಾಪುರದ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ
August 28, 2024