ದಾವಣಗೆರೆ, #783/A4, ಜಯನಗರ `ಬಿ’ ಬ್ಲಾಕ್, ಭಗೀರಥ ಸರ್ಕಲ್ ಹತ್ತಿರದ ವಾಸಿ, ಡಯಟ್ ನಿವೃತ್ತ ಉಪನ್ಯಾಸಕ ಆಂಜನೇಯ ಮೂರ್ತಿ ಜಿ.ಆರ್. ಇವರು ದಿನಾಂಕ 1.09.2023ರ ಶುಕ್ರವಾರ ಮಧ್ಯಾಹ್ನ 2.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 71 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಓರ್ವ ಸೊಸೆ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 02.09.2023ರ ಶನಿವಾರ ಸಾಯಂಕಾಲ 3.30ಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸಾಣೆಕೆರೆ ಗ್ರಾಮದ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಆಂಜನೇಯ ಮೂರ್ತಿ
![anjaneya murthy ಆಂಜನೇಯ ಮೂರ್ತಿ](https://janathavani.com/wp-content/uploads/2023/09/anjaneya-murthy.jpg)