ಸುದ್ದಿ ವೈವಿಧ್ಯ, ಹರಿಹರಕುಂಬಳೂರು ಆಂಜನೇಯ ಕಾರಣಿಕAugust 22, 2023August 22, 2023By Janathavani0 ಮಲೇಬೆನ್ನೂರು ಸಮೀಪದ ಕುಂಬಳೂರಿನಲ್ಲಿ ನಾಗರ ಪಂಚಮಿ ಅಂಗವಾಗಿ ಸೋಮವಾರ ಸಂಜೆ ನಡೆದ ಶ್ರೀ ಆಂಜನೇಯ ಸ್ವಾಮಿ ಕಾರಣಿಕ `ಉಕ್ಕಿನ ಕೋಡಿಗೆ ಬರಸಿಡಿಲು ಬಡಿದೀತು.. ಶಿವಗಂಗೆ ಶಿಖರವೇರಾಳು… ಹಸಿರು ಗಿಳಿ ಮುತ್ತಿನರಾಶಿ ಮೇಲೆ ಕುಳಿತೀತು ಸಂಪು’ ಮಲೇಬೆನ್ನೂರು, ಹರಿಹರ